ಇದೊಂದು ವಿಶೇಷ ಕಥೆ.
ಇದು ನನ್ನ ಕಥೆ. ಕನ್ನಡ
ನನಗೆ ಸರಿಯಾಗಿ ಬರೋದಿಲ್ಲ. ಆದಕ್ಕಾಗಿ
ನನ್ನ ಸ್ನೇಹಿತನ ಸಹಾಯ ಪಡೆದಿದ್ದೇನೆ. ಆದ್ದರಿಂದ
ಈ ಕಥೆಯಲ್ಲಿ ಎಲ್ಲಾದರೂ
ವ್ಯಾಕರಣದ ತಪ್ಪಿದ್ದರೆ ಅದು ಅವನದು. ನನ್ನ
ಕೆಲಸ ಬರೇ ಅವನಿಗೆ ಕಥೆ
ಹೇಳಿ ಬರೆಸಿದ್ದು. ಈ ಕಥೇನ ನನ್ನಪ್ಪ,
ನಮ್ಮಮ್ಮ, ಕೆಲಸಗಾರ್ತಿ ಹೀಗೆ ತುಂಬಾ ಜನ
ನನಗೆ ಹೇಳಿದರು. ಅದಕ್ಕೆ ಬೇಕಾದ ಮಸಾಲೆ
ಮಾತ್ರ ನಾನು ಸೇರಿಸಿದ್ದೇನೆ. ನನ್ನ
ಪ್ರಕಾರ ನನ್ನ ಸ್ನೇಹಿತ ಒಳ್ಲೆ
ಕನ್ನಡ ಬರಹಗಾರ ಆದರೆ ಕವಿ.
ಈ ಕವಿಗಳಿಗೆ ಸುಲಭವಾಗಿ
ಅರ್ಥವಾಗೋ ತರ ಬರೆಯೋ ಅಭ್ಯಾಸ
ಇಲ್ಲ. ಅಷ್ಟೆ. ಅದರಿಂದಲೇ ಅದು
ವ್ಯಾಕರಣ ದೋಷ ಅಂತ ನೀವು
ತಿಳಿದರೆ ತಪ್ಪಿಲ್ಲ.
ನನ್ನಪ್ಪ
ಆಂಗ್ಲೋ ಇಂಡಿಯನ್. ನನ್ನಮ್ಮ ನನ್ನ ಅಪ್ಪನ
ಮಕ್ಕಳಿಗೆ ಅಂದರೆ ಅವ ನನ್ನಮ್ಮನ್ನ
ಮದುವೆಯಾಗೋದಿಕ್ಕಿಂತ ಮುಂಚೆ ಇದ್ದ ಹೆಂಡತಿಯ
ಮಕ್ಕಳಿಗೆ ಪಾಠ ಮಾಡೋಕೆ ಬಂದ
ಟೀಚರ್. ಆವಾಗಲೇ ನನ್ನ ಅಪ್ಪನ
ಮೊದಲ ಹೆಂಡತಿ ಸತ್ತು ಹೋಗಿದ್ದಳಂತೆ.
ಇದು ನನ್ನಪ್ಪ ಹೇಳಿದ್ದು. ಯಾರೇ
ಆಗಲಿ ನಾವು ತಪ್ಪು ಮಾಡಿದ್ದೀವೀಂತ
ಒಪ್ಪೋದಿಕ್ಕೆ ಸಿದ್ಧವಿರೋದಿಲ್ಲ. ನೆಲಕ್ಕೆ ಬಿದ್ದರೂ ಮೀಸೆ
ಮಣ್ಣಾಗಿಲ್ಲ ಅಂತ ಹೇಳೋ ಪೈಲ್ವಾನರ
ಜಾತಿ ಎಲ್ಲಾ ಮಾನವರೂ ಕೂಡ.
ಅದರಲ್ಲಿ ನನ್ನ ಅಪ್ಪನೂ ಕೂಡ
ಒಬ್ಬ ಅನ್ನೊ ವಿಶಯದಲ್ಲಿ ನಾಚಿಕೆ
ಬೇಕಾಗಿಲ್ಲ ಅನ್ನೋದು ನನ್ನ ಭಾವನೆ.
ನಿಮ್ಮ ಅಭಿಪ್ರಾಯ ಏನೋ ನನಗೆ ಗೊತ್ತಿಲ್ಲ.
ಮಕ್ಕಳಿಗೆ
ಪಾಠ ಮಾಡೋಕೆ ಬಂದೋಳು ಅಪ್ಪನಿಗೆ
ಗೇಣು ಹೇಗೆ ಹಾಕಿದಳು ಅನ್ನೋದು
ಇಲ್ಲಿ ಮುಖ್ಯವಲ್ಲ. ಎಲ್ಲಾ ಹಿಂದಿ ಸಿನಿಮಾದ
ತರ ಇಲ್ಲಿ ಅಪ್ಪ ಶ್ರೀಮಂತ
ಮತ್ತು ಅಮ್ಮ ಬಡವಳು. ಅಪ್ಪನಿಗೆ
ತುಣ್ಣೆ ತುರಿಕೆ ತೊಡಗಿತ್ತು. ಹೆಂಡತಿ
ಇದ್ದರೂ ಇಲ್ಲದಿದ್ದರೂ ಈ ಗಂಡಸರಿಗೆ ತುಲ್ಲನ್ನು
ನೋಡೋದು ಬೇಡ, ಅದರ ಬಗ್ಗೆ
ಕೇಳಿದರೆ ಸಾಕು ತುರಿಕೆ ತೊಡಗುತ್ತೆ.
ಅಪ್ಪನಿಗೆ ಹೆಂಡತಿ ಬೇರೆ ಇಲ್ಲ
ಅನ್ನೋ ಸಬೂಬು ಬೇರೆ. ಅಪ್ಪನ
ಸಾಮಾನು ಅಮ್ಮನ್ನ ಸೆಳೀತೋ ಅಥವಾ
ಅವನ ಹಣಾನೋ? ಒಟ್ಟಿನಲ್ಲಿ ಮದುವೆ
ಆಯ್ತು ಅಮೇಲೆ ನಾನು ಹುಟ್ಟಿದೆ.
ಮದುವೆ ಆಗದೇ ಇದ್ದರೂ ನಾನು
ಹುಟ್ಟುತ್ತಾ ಇದ್ದೆ ಅಂತ ಅಪ್ಪ
ಒಂದು ಸಲ ಹೇಳಿದ ನೆನಪು.
ಅಪ್ಪನ
ಮೊದಲ ಹೆಂಡತಿ ಸತ್ತ ಕಾರಣ
ಅವ ಅಮ್ಮನನ್ನ ಮದುವೆಯಾದ ಅನ್ನೋದು ಸತ್ಯ ಆದರೆ
ಮದುವೆಯಾಗದೆ ಹಟ್ಟಿದ್ದು ಬೇಕಾದಷ್ಟು ಅಂತ ನನಗೆ ಗೊತ್ತಾಗಿದ್ದು
ಅಪ್ಪ ನಮಗೆ ಸ್ವಾತಂತ್ರ್ಯ ಬಂದ
ಮೇಲೆ ನಮ್ಮನ್ನೆಲ್ಲ ಬಿಟ್ಟು ತನ್ನ ದೇಶಕ್ಕೆ
ಹೊರಟು ಹೋದ ಮೇಲೇನೆ. ಅವನ
ಇಂಡಿಯಾದಲ್ಲಿದ್ದ ಆಸ್ತೀನ ಅಮ್ಮನ ಹೆಸರಿಗೆ
ಬರೀತಾನೆ ಅಂತ ನಾವು ತಿಳಿದಿದ್ದು
ಮುಟ್ಟಾಳರಾಗಿದ್ದು ನಮಗೆ ಮಾತ್ರ ಗೊತ್ತಾಗಿದ್ದು
ನಾವ್ಯಾರೂ ಈವರೆಗೆ ಬಾಯ್ಬಿಟ್ಟಿಲ್ಲ. ಬಾಯಿ
ಬಿಟ್ಟರೆ ಬಣ್ಣಗೇಡು ಅಂತಾರಲ್ಲ, ಆತರ ಬಣ್ಣಗೇಡಾಗೋದಿಕ್ಕೆ ನಮಗ್ಯಾರಿಗೂ
ಇಷ್ಟ ಆಗ್ಲಿಲ್ಲ. ಅಪ್ಪನ ಆಸ್ತಿಯಲ್ಲಿ ನಾವು
ನೆಲಸಿದ್ದ ಮನೆ ಮಾತ್ರ ನಮ್ಮ
ಹೆಸರಿಗೆ ಬಂದಿತ್ತು. ಅದಾಗಿ ಬಂದಿರ್ಲಿಲ್ಲ. ಆದ್ರೆ
ನಾವು ಆ ಮನೇಲಿ ಇದ್ದಿದ್ದರಿಂದ
ತನ್ನಂತಾನೆ ಬಂದಿದ್ದು. ಹಾಗೆಯೇ ಅವನ ಕಾಫಿ
ಎಸ್ಟೇಟ್ ಅದರ ಮ್ಯಾನೇಜರ ಹೆಂಡತಿಗೆ,
ಕಾರುಗಳು ಕಾರು ಡ್ರೈವರ್ ನ
ಹೆಂಡತಿಗೆ….. ಹೀಗೆ ‘ಊಳುವನನೇ ಹೊಲದೊಡೆಯ’
ಅನ್ನೋ ತರ ‘ಸಿಕ್ಕಿದವರಿಗೆ ಸೀರುಂಡೆಯಾಗಿ
ಹಂಚಿಕೆಯಾಯ್ತು. ನಾನು ಚಿಕ್ಕೋನಿದ್ದಾಗ ಇದು
ನಡೆದಿದ್ದು ಅಮ್ಮನಿಗೆ ಇವೆಲ್ಲ ಹಂಚಿ ಹೋದ
ಮೇಲೇನೆ ಗೊತ್ತಾಗಿದ್ದು. ಅದೂ ಅಲ್ಲದೆ ಅಪ್ಪ
ಹೋದ ಮೇಲೇನೆ ತಿಳಿದಿದ್ದು ಅಪ್ಪ
ಎಷ್ಟು ಹೊಲದಲ್ಲಿ ತನ್ನ ಬೀಜ ಬಿತ್ತಿದ್ದಾನೇಂತ.
ಅದರಲ್ಲಿ ಯಾವ್ಯಾವುದರಲ್ಲಿ ಫಸಲು ಬಂದಿದೆ, ಎಷ್ಟು
ಬಂದಿದೆ ಅಂತ ಯಾವನಿಗೂ ತಿಳಿಯೋ
ಸಾಧ್ಯತೆ ಇದೆ ಅನ್ನೋದು ನನಗನಿಸುವ
ಮಟ್ಟಿಗೆ ಸತ್ಯ. ನಮ್ಮ ಸುತ್ತ
ಮುತ್ತ ಯಾರೂ ಅಪ್ಪ ಇಲ್ಲದೆ
ಹುಟ್ಟಿದ ಚರಿತ್ರೆ ಇಲ್ಲ. ಆದರೆ
ಅದೇ ಅಪ್ಪನಿಗೆ ಹುಟ್ಟಿದ್ದೋ ಅಥವಾ ನನ್ನಪ್ಪನಿಗೆ ಹುಟ್ಟಿದ್ದೋ
ಅನ್ನೋದು ಆ ‘ಹೊಲ’ ಕ್ಕೆ
ಮಾತ್ರ ತಿಳಿಯುವ ಸಾಧ್ಯತೆ ಇದೆ
ಮತ್ತು ‘ಹೊಲ’ ಮಾತಾಡೋಲ್ಲ, ಅಂತ
ವಿಶೇಷ ಕಾರಣ ಇಲ್ಲದಿದ್ದರೆ.
ಇದರಿಂದಾಗಿ
ಅಪ್ಪನ ಮೇಲೆ ಒಂತರಾ ದ್ವೇಶ
ಬೆರೆತ ಪ್ರೀತಿ ನನ್ನಲ್ಲಿ ಮನೆ
ಮಾಡಿತು ಅಂದರೆ ತಪ್ಪಿಲ್ಲ. ಅಮ್ಮನಿಗೆ
ಅಪ್ಪನ ತುಣ್ಣೆಯಿಂದ ತೃಪ್ತಿ ಸಿಕ್ಕಿದೆಯೋ ಇಲ್ಲವೋ
ಗೊತ್ತಿಲ್ಲ. ಅವಳ್ಯಾವತ್ತೂ ಅದರ ಬಗ್ಗೆ ಪರೋಕ್ಷವಾಗಿ
ಹೇಳಿದ ನೆನಪೂ ನನಗಿಲ್ಲ. ಅಪ್ಪನ
ತುಣ್ಣೆ ಊರು, ಕೇರಿ ಸುತ್ತಿ
ಬೆಳೆ ಬಿತ್ತಿ ಬರ್ತಾ ಇದ್ದಿದ್ದರಿಂದ
ಮನೆ ಹೊಲಕ್ಕೆ ಹೆಚ್ಚಿನ ಸಮಯ
ಸಿಕ್ಕಿರಲಿಕ್ಕಿಲ್ಲ ಅನ್ನೋದು ನನಗೆ ಖಾತ್ರಿ.
ಆದರೆ ಅಮ್ಮ ಅದರ ಬಗ್ಗೆ
ಚಕಾರ ಎತ್ತದೆ ಸುಮ್ಮನಿದ್ದಿದ್ದು ಯಾಕೆ
ಅನ್ನೋದು ನನಗೆ ಗೊತ್ತಿಲ್ಲ. ‘ಒಳ್ಳೆ
‘ ಶ್ರೀಮಂತ ಮನೆಗೆ ಬಂದು ಮೂರು
ಹೊತ್ತು ಊಟಕ್ಕೆ ತೊಂದರೆಯಾಗದೆ ನೆಮ್ಮದಿ
ಸಿಕ್ಕಿದ್ದು ಕಾರಣವಾಗಿರಬಹುದು. ಅಥವಾ ಅಮ್ಮ ಸೆಕ್ಸ್
ಬಗ್ಗೆ ಅಷ್ಟು ತೀವ್ರವಾಗಿ ಯೋಚನೆ
ಮಾಡದ ಜಾತೀನೂ ಆಗಿರಬಹುದು.
…………ಇನ್ನೂ
ಇದೆ
ABOUT THE AUTHOR
Hello We are OddThemes, Our name came from the fact that we are UNIQUE. We specialize in designing premium looking fully customizable highly responsive blogger templates. We at OddThemes do carry a philosophy that: Nothing Is Impossible